<p><strong>ಬೆಳ್ಳೂರು</strong>: ಬೀದರ್ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸಚ್ಚಿದಾನಂದ ಆಶ್ರಮದಲ್ಲಿ ಸಿದ್ಧಾರೂಢರ 19ನೇ ವಾರ್ಷಿಕೋತ್ಸವ ಹಾಗೂ ಸಚ್ಚಿದಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮ ಈಚೆಗೆ ಶ್ರದ್ಧೆ, ಭಕ್ತಿಯಿಂದ ಜರುಗಿತು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಗುರುದೇವಾಶ್ರಮದ ಗಣೇಶಾನಂದ ಮಹಾರಾಜರು, ಸತ್ಸಂಗ ಭವಸಾಗರ ದಾಟಿಸುವ ನೌಕೆ ಎಂದು ಬಣ್ಣಿಸಿದರು.</p>.<p>ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಆಶ್ರಮದ ಮಾತೆ ಅಮೃತಾನಂದಮಯಿ, ಗೋಪಾಲ ಶಾಸ್ತ್ರಿ, ಗುಂಡಪ್ಪ, ಮಾತೆ ಸಂಗೀತಾದೇವಿ, ಸದ್ರೂಪಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.</p>.<p>ಡಾ.ನೀತಾ ಬೆಲ್ದಾಳೆ, ಶಿವಕುಮಾರ ಪಟಪಳ್ಳಿ, ರಾಜಕುಮಾರ ಗುರಮ್, ಕಸ್ತೂರಿ ಪಟಪಳ್ಳಿ, ಬಸಪ್ಪ ಮಡಿವಾಳ, ಸಿದ್ದಪ್ಪ ಪಟಪಳ್ಳಿ, ಶಾಂತಕುಮಾರ ಚಂದಾ, ಕಾಶಿನಾಥ ಗುಮ್ಮಾ ಮೊದಲಾದವರು ಇದ್ದರು.</p>.<p>ಸಂಜುರೆಡ್ಡಿ ಝಂಪಾ ಸ್ವಾಗತಿಸಿದರು. ಸವಿತಾ ಗುರುನಾಥ ನಿರೂಪಿಸಿದರು. ಭೀಮರೆಡ್ಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ಳೂರು</strong>: ಬೀದರ್ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸಚ್ಚಿದಾನಂದ ಆಶ್ರಮದಲ್ಲಿ ಸಿದ್ಧಾರೂಢರ 19ನೇ ವಾರ್ಷಿಕೋತ್ಸವ ಹಾಗೂ ಸಚ್ಚಿದಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮ ಈಚೆಗೆ ಶ್ರದ್ಧೆ, ಭಕ್ತಿಯಿಂದ ಜರುಗಿತು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಗುರುದೇವಾಶ್ರಮದ ಗಣೇಶಾನಂದ ಮಹಾರಾಜರು, ಸತ್ಸಂಗ ಭವಸಾಗರ ದಾಟಿಸುವ ನೌಕೆ ಎಂದು ಬಣ್ಣಿಸಿದರು.</p>.<p>ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಆಶ್ರಮದ ಮಾತೆ ಅಮೃತಾನಂದಮಯಿ, ಗೋಪಾಲ ಶಾಸ್ತ್ರಿ, ಗುಂಡಪ್ಪ, ಮಾತೆ ಸಂಗೀತಾದೇವಿ, ಸದ್ರೂಪಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.</p>.<p>ಡಾ.ನೀತಾ ಬೆಲ್ದಾಳೆ, ಶಿವಕುಮಾರ ಪಟಪಳ್ಳಿ, ರಾಜಕುಮಾರ ಗುರಮ್, ಕಸ್ತೂರಿ ಪಟಪಳ್ಳಿ, ಬಸಪ್ಪ ಮಡಿವಾಳ, ಸಿದ್ದಪ್ಪ ಪಟಪಳ್ಳಿ, ಶಾಂತಕುಮಾರ ಚಂದಾ, ಕಾಶಿನಾಥ ಗುಮ್ಮಾ ಮೊದಲಾದವರು ಇದ್ದರು.</p>.<p>ಸಂಜುರೆಡ್ಡಿ ಝಂಪಾ ಸ್ವಾಗತಿಸಿದರು. ಸವಿತಾ ಗುರುನಾಥ ನಿರೂಪಿಸಿದರು. ಭೀಮರೆಡ್ಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>