ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಪಕ್ಷದ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ಪ್ರಮುಖರಾದ ಕರೀಂಸಾಬ ಕಮಠಾಣ, ತನ್ವಿರ್ ಅಹಮ್ಮದ್ ಖಾನ್, ಮುಜೀಬ್ ಪಟೇಲ್, ಸಂತೊಷ ಪಾಟೀಲ, ಸೈಯದ್ ಸಮಿಯೊದ್ದಿನ್, ಮಹೇಶ ಚಿಂತಾಂಣಿ, ಬಸವರಾಜ ಭತಮುರ್ಗೆ, ಫೆರೋಜ್ಖಾನ್ ಮೊದಲಾದವರು ಹಾಜರಿದ್ದರು.