ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

‘ಸಿದ್ದರಾಮಯ್ಯ ಎಲ್ಲೇ ಇದ್ದರೂ ತಣ್ಣಗಿರಲಿ’

ಗೃಹಲಕ್ಷ್ಮಿ ಹಣದಿಂದ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಕೊಂಡೆ: ಮನದಾಳ ಬಿಚ್ಚಿಟ್ಟ ಫಲಾನುಭವಿಗಳು
Published : 11 ಸೆಪ್ಟೆಂಬರ್ 2024, 15:57 IST
Last Updated : 11 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments
ಯುವನಿಧಿ ಯೋಜನೆಯಡಿ ನನಗೆ ಆರಂಭದ ಎರಡು ತಿಂಗಳು ಹಣ ಬಂದಿದೆ. ಆನಂತರ ಬಂದಿಲ್ಲ. ಸಮಸ್ಯೆ ಬಗೆಹರಿಸಿ.
ಸಚಿನ್‌, ಬಿಕಾಂ ಪದವೀಧರ ಬೀದರ್‌
ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಹಿಂದೆ ಬಸ್‌ ಪಾಸಿಗಾಗಿ ಒದ್ದಾಡಬೇಕಿತ್ತು. ಉಚಿತ ಪ್ರಯಾಣದಿಂದ ಬಹಳ ಅನುಕೂಲವಾಗಿದೆ.
ಮಂಜುಳಾ ಬಂಬುಳಗಿ, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT