ಅನಿಲ ಮಹಾರಾಜ, ಲೋಕೇಶ ಮಹಾರಾಜ, ಸಿದ್ರಾಮೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಾರಾವ್ ರಾಠೋಡ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ಜೆಡಿಎಸ್ ಮುಖಂಡ ಯಶ್ರಬಅಲಿ ಖಾದ್ರಿ, ಧನಸಿಂಗ್ ರಾಠೋಡ, ಗೋಪಾಲ ನಾಯಕ, ಶಾಂತಕುಮಾರ ರಾಠೋಡ, ಸಂತೋಷ ಚವಾಣ, ಆನಂದ ಹೊನ್ನಾನಾಯಕ, ಬಳಿರಾಮ ಚವಾಣ, ಸಂತೋಷ ಹೊನ್ನಾನಾಯಕ, ಶಿವರಾಮ ಚವಾಣ, ಬಳಿರಾಮ ಜಾಧವ, ದಿನೇಶ ರಾಠೋಡ, ಜಗನ್ನಾಥ ತಾರೆ, ರಾಜಕುಮಾರ ರಾಠೋಡ, ನವನಾಥ ರಾಠೋಡ, ಜೈರಾಜ ರಾಠೋಡ, ಚಂದ್ರಕಾಂತ ರಾಠೋಡ, ಸಂಜೀವಕುಮಾರ ನಾಯಕ ಪಾಲ್ಗೊಂಡಿದ್ದರು. ಎಂಬಿಬಿಎಸ್ ಹಾಗೂ ಎಸ್ಸೆಸ್ಸೆಲ್ಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.