<p><strong>ಹೊನ್ನಿಕೇರಿ(ಜನವಾಡ):</strong> ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಸಿದ್ಧೇಶ್ವರ ದೇಗುಲಕ್ಕೆ ನಿರ್ಮಿಸಿದ ನೂತನ ಮಹಾದ್ವಾರವನ್ನು ಸೋಮವಾರ ಉದ್ಘಾಟಿಸಲಾಯಿತು.</p>.<p>ಹುಡಗಿಯ ವಿರೂಪಾಕ್ಷ ಶಿವಾಚಾರ್ಯ ಹಾಗೂ ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ ಜಂಟಿಯಾಗಿ ಮಹಾದ್ವಾರ ಉದ್ಘಾಟಿಸಿದರು.</p>.<p>ಇದಕ್ಕೂ ಮಹಾದ್ವಾರದ ಮೇಲಿನ ಐದು ಗೋಪುರಗಳಿಗೆ ಕಳಸಾರೋಹಣ ನಡೆಯಿತು. ಹೋಮ, ಹವನ ಕಾರ್ಯಕ್ರಮಗಳೂ ಜರುಗಿದವು.</p>.<p>ಕಪಲಾಪುರದ ಪೂರ್ಣಾನಂದ ಶಿವಾಚಾರ್ಯ, ಭಾಲ್ಕಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಮುಖಂಡರಾದ ಸಂಗಮೇಶ ಪಾಟೀಲ, ದತ್ತಾತ್ರಿ ಮೂಲಗೆ, ವಿದ್ಯಾಸಾಗರ್ ಪಾಟೀಲ, ಮಲ್ಲಿಕಾರ್ಜುನ ತಾಂಬಳ್ಳೆ, ಮಲ್ಲಿಕಾರ್ಜುನ ಕೋಟೆ, ಶಾಮರಾವ್ ಸುಲಗುಂಟೆ, ಪ್ರಭುಲಿಂಗ ಬೆಣ್ಣೆ ಮೊದಲಾದವರು ಇದ್ದರು.</p>.<p>ಮಹಾದ್ವಾರ ಉದ್ಘಾಟನೆ ಅಂಗವಾಗಿ ಭಾನುವಾರ ಹೊನ್ನಿಕೇರಿಯ ಸಿದ್ಧೇಶ್ವರ ದೇಗುಲದಲ್ಲಿ ಪೂಜೆ ಜರುಗಿತು. ದೇವಸ್ಥಾನದಿಂದ ಮಹಾದ್ವಾರದ ವರೆಗೆ ಕಳಸಗಳ ಮೆರವಣಿಗೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಿಕೇರಿ(ಜನವಾಡ):</strong> ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಸಿದ್ಧೇಶ್ವರ ದೇಗುಲಕ್ಕೆ ನಿರ್ಮಿಸಿದ ನೂತನ ಮಹಾದ್ವಾರವನ್ನು ಸೋಮವಾರ ಉದ್ಘಾಟಿಸಲಾಯಿತು.</p>.<p>ಹುಡಗಿಯ ವಿರೂಪಾಕ್ಷ ಶಿವಾಚಾರ್ಯ ಹಾಗೂ ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ ಜಂಟಿಯಾಗಿ ಮಹಾದ್ವಾರ ಉದ್ಘಾಟಿಸಿದರು.</p>.<p>ಇದಕ್ಕೂ ಮಹಾದ್ವಾರದ ಮೇಲಿನ ಐದು ಗೋಪುರಗಳಿಗೆ ಕಳಸಾರೋಹಣ ನಡೆಯಿತು. ಹೋಮ, ಹವನ ಕಾರ್ಯಕ್ರಮಗಳೂ ಜರುಗಿದವು.</p>.<p>ಕಪಲಾಪುರದ ಪೂರ್ಣಾನಂದ ಶಿವಾಚಾರ್ಯ, ಭಾಲ್ಕಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಮುಖಂಡರಾದ ಸಂಗಮೇಶ ಪಾಟೀಲ, ದತ್ತಾತ್ರಿ ಮೂಲಗೆ, ವಿದ್ಯಾಸಾಗರ್ ಪಾಟೀಲ, ಮಲ್ಲಿಕಾರ್ಜುನ ತಾಂಬಳ್ಳೆ, ಮಲ್ಲಿಕಾರ್ಜುನ ಕೋಟೆ, ಶಾಮರಾವ್ ಸುಲಗುಂಟೆ, ಪ್ರಭುಲಿಂಗ ಬೆಣ್ಣೆ ಮೊದಲಾದವರು ಇದ್ದರು.</p>.<p>ಮಹಾದ್ವಾರ ಉದ್ಘಾಟನೆ ಅಂಗವಾಗಿ ಭಾನುವಾರ ಹೊನ್ನಿಕೇರಿಯ ಸಿದ್ಧೇಶ್ವರ ದೇಗುಲದಲ್ಲಿ ಪೂಜೆ ಜರುಗಿತು. ದೇವಸ್ಥಾನದಿಂದ ಮಹಾದ್ವಾರದ ವರೆಗೆ ಕಳಸಗಳ ಮೆರವಣಿಗೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>