<p><strong>ಬೆಂಗಳೂರು:</strong> ಸಹನಾ ಮೂರ್ತಿ ಅವರು ನಗರದ ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ಸೋಮವಾರ ಆರಂಭಗೊಂಡ ಐದನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.</p>.<p>ಸಹನಾ ಅವರು ಫೈನಲ್ನಲ್ಲಿ 8-11, 12-10, 11-5, 11-7, 6-11, 11-5ರಿಂದ ತನಿಷ್ಕಾ ಕಾಲಭೈರವ ಅವನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಸಹನಾ 11-3, 11-5, 13-15, 14-12, 11-7ರಿಂದ ನೀತಿ ಅಗರವಾಲ್ ವಿರುದ್ಧ; ತನಿಷ್ಕಾ 6-11, 13-11, 11-5, 12-10, 9-11, 11-5ರಿಂದ ವೇದಲಕ್ಷ್ಮಿ ವಿರುದ್ಧ ಗೆಲುವು ಸಾಧಿಸಿದ್ದರು. </p>.<p>19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ವರುಣ್ ಕಶ್ಯಪ್ ಗೆದ್ದರು. ಫೈನಲ್ನಲ್ಲಿ 11-5, 9-11, 10-12, 11-2, 11-7, 11-6ರಿಂದ ಅಭಿನವ್ ಮೂರ್ತಿ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ನಲ್ಲಿ ಅಭಿನವ್ 11 - 8 , 11 - 5 , 7 - 11 , 11 - 5ರಿಂದ ಅರ್ಣವ್ ಎನ್ ವಿರುದ್ಧ; ವರುಣ್ 4 - 11 , 11 - 5 , 11 - 9 , 11 - 6ರಿಂದ ವಿಭಾಸ್ ವಿ.ಜಿ. ವಿರುದ್ಧ ಜಯ ಸಾಧಿಸಿದ್ದರು.</p>.<p>ಹಿಮಾಂಶಿ ಚೌಧರಿ ಅವರು 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ಹಿಮಾಂಶಿ ಫೈನಲ್ನಲ್ಲಿ 11 - 8 , 8 - 11 , 11 - 5 , 6 - 11 , 11 - 6 , 13 - 11ರಿಂದ ಹಿಯಾ ಸಿಂಗ್ ಅವರನ್ನು ಮಣಿಸಿದರು. </p>.<p>ಸೆಮಿಫೈನಲ್ ಹಣಾಹಣಿಯಲ್ಲಿ ಹಿಮಾಂಶಿ 11 - 9 , 12 - 10 , 11 - 4ರಿಂದ ನೀತಿ ಅಗರವಾಲ್ ಎದುರು; ಹಿಯಾ ಸಿಂಗ್ 11 - 9 , 11 - 7 , 3 - 11 , 7 - 11 , 11 - 8ರಿಂದ ತನಿಷ್ಕಾ ಎದುರು ಗೆಲುವು ಸಾಧಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಹನಾ ಮೂರ್ತಿ ಅವರು ನಗರದ ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ಸೋಮವಾರ ಆರಂಭಗೊಂಡ ಐದನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.</p>.<p>ಸಹನಾ ಅವರು ಫೈನಲ್ನಲ್ಲಿ 8-11, 12-10, 11-5, 11-7, 6-11, 11-5ರಿಂದ ತನಿಷ್ಕಾ ಕಾಲಭೈರವ ಅವನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಸಹನಾ 11-3, 11-5, 13-15, 14-12, 11-7ರಿಂದ ನೀತಿ ಅಗರವಾಲ್ ವಿರುದ್ಧ; ತನಿಷ್ಕಾ 6-11, 13-11, 11-5, 12-10, 9-11, 11-5ರಿಂದ ವೇದಲಕ್ಷ್ಮಿ ವಿರುದ್ಧ ಗೆಲುವು ಸಾಧಿಸಿದ್ದರು. </p>.<p>19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ವರುಣ್ ಕಶ್ಯಪ್ ಗೆದ್ದರು. ಫೈನಲ್ನಲ್ಲಿ 11-5, 9-11, 10-12, 11-2, 11-7, 11-6ರಿಂದ ಅಭಿನವ್ ಮೂರ್ತಿ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ನಲ್ಲಿ ಅಭಿನವ್ 11 - 8 , 11 - 5 , 7 - 11 , 11 - 5ರಿಂದ ಅರ್ಣವ್ ಎನ್ ವಿರುದ್ಧ; ವರುಣ್ 4 - 11 , 11 - 5 , 11 - 9 , 11 - 6ರಿಂದ ವಿಭಾಸ್ ವಿ.ಜಿ. ವಿರುದ್ಧ ಜಯ ಸಾಧಿಸಿದ್ದರು.</p>.<p>ಹಿಮಾಂಶಿ ಚೌಧರಿ ಅವರು 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ಹಿಮಾಂಶಿ ಫೈನಲ್ನಲ್ಲಿ 11 - 8 , 8 - 11 , 11 - 5 , 6 - 11 , 11 - 6 , 13 - 11ರಿಂದ ಹಿಯಾ ಸಿಂಗ್ ಅವರನ್ನು ಮಣಿಸಿದರು. </p>.<p>ಸೆಮಿಫೈನಲ್ ಹಣಾಹಣಿಯಲ್ಲಿ ಹಿಮಾಂಶಿ 11 - 9 , 12 - 10 , 11 - 4ರಿಂದ ನೀತಿ ಅಗರವಾಲ್ ಎದುರು; ಹಿಯಾ ಸಿಂಗ್ 11 - 9 , 11 - 7 , 3 - 11 , 7 - 11 , 11 - 8ರಿಂದ ತನಿಷ್ಕಾ ಎದುರು ಗೆಲುವು ಸಾಧಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>