ಮುಖ್ಯಾಧಿಕಾರಿ ಹುಸಾಮೋದ್ದೀನ್ ಮಾತನಾಡಿ,‘ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ನಡೆಯುತ್ತಿರುವ ಅಷ್ಟಮಿ ಕಾರ್ಯಕ್ರಮದ ಆಚರಣೆಗೆ ಪುರಸಭೆ ಸೂಕ್ತ ಸೌಲಭ್ಯಗಳನ್ನು ಒದಗಿಸಿದೆ. ಶಾಂತಿ ಕಾಪಾಡಿಕೊಂಡು ಆಚರಣೆ ಮಾಡಬೇಕು’ ಎಂದು ಅವರು ಹೇಳಿದರು. ಪುರಸಭೆ ಸಿಬ್ಬಂದಿ ರವಿಕುಮಾರ್, ದಿಗಂಬರ್, ಕವಿತಾ, ರಾಜಕುಮಾರ, ನಥಾನಿಯಲ್, ಸಚಿನ, ಸತೀಶ ಕುಮಾರ್, ದೀಲಿಪ್, ರವಿಭಯ್ಯ, ಶೈಲೇಶ್, ಮಲ್ಲಮ್ಮ, ರಾಜು ತೆಲಂಗ್, ಇಲಾಹಿ, ಮಂಜುನಾಥ ಅವರು
ಇದ್ದರು.