ಖಟಕಚಿಂಚೋಳಿ | ಹೆಚ್ಚುತ್ತಿರುವ ಬಿಸಿಲು: ತಂಪು ಪಾನೀಯಗಳತ್ತ ಜನರ ಚಿತ್ತ
ಕಲ್ಲಂಗಡಿ, ಮಜ್ಜಿಗೆ, ಸೌತೆಕಾಯಿಗೆ ಹೆಚ್ಚಿದ ಬೇಡಿಕೆ
ಗಿರಿರಾಜ ವಾಲೆ
Published : 30 ಏಪ್ರಿಲ್ 2024, 5:36 IST
Last Updated : 30 ಏಪ್ರಿಲ್ 2024, 5:36 IST
ಫಾಲೋ ಮಾಡಿ
Comments
ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿಂಬೆರಸ ಮಜ್ಜಿಗೆ ಹೆಚ್ಚಾಗಿ ಸೇವಿಸಬೇಕು. ಮಕ್ಕಳು ಹೆಚ್ಚಾಗಿ ಐಸ್ಕ್ರೀಮ್ ಸೇವಿಸದಂತೆ ಎಚ್ಚರ ವಹಿಸಬೇಕು. ಎಲ್ಲರೂ ಮಿತವಾಗಿ ಆಹಾರ ಸೇವನೆ ಮಾಡಬೇಕು