ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಔರಾದ್: ಬರಡು ಭೂಮಿಯಲ್ಲಿ ನೀರು ಉಕ್ಕಿಸಿದ ರೈತ ಶಾಮರಾವ್‌ ಬಿರಾದಾರ

ನರೇಗಾ ಯೋಜನೆಯಡಿ ₹1.50 ಲಕ್ಷ ನೆರವು: ತೆರೆದ ಬಾವಿಯಲ್ಲಿ 12 ಅಡಿಯಷ್ಟು ನೀರು
ಮನ್ಮಥಪ್ಪ ಸ್ವಾಮಿ
Published : 14 ಜೂನ್ 2025, 4:26 IST
Last Updated : 14 ಜೂನ್ 2025, 4:26 IST
ಫಾಲೋ ಮಾಡಿ
Comments
ಔರಾದ್ ತಾಲ್ಲೂಕಿನ ಬೋರಾಳ ಗ್ರಾಮದ ರೈತ ಶಾಮರಾವ್‌ ತೋಡಿದ ಬಾವಿಯಲ್ಲಿ ಭರಪೂರ ನೀರು ಬಂದಿದೆ

ಔರಾದ್ ತಾಲ್ಲೂಕಿನ ಬೋರಾಳ ಗ್ರಾಮದ ರೈತ ಶಾಮರಾವ್‌ ತೋಡಿದ ಬಾವಿಯಲ್ಲಿ ಭರಪೂರ ನೀರು ಬಂದಿದೆ

ರೈತ ಶಾಮರಾವ್‌ ನರೇಗಾ ಯೋಜನೆಯಲ್ಲಿ ತೋಡಿದ ಬಾವಿ ಬಹಳ ಅದ್ಭುತವಾಗಿದೆ. ಬೇಸಿಗೆಯಲ್ಲೂ 12 ಅಡಿಯಷ್ಟು ನೀರು ಬಂದಿದೆ. ಇದು ಇತರ ರೈತರಿಗೂ ಪ್ರೇರಣೆಯಾಗಲಿದೆ.
ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ, ತಾ.ಪಂ. ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT