ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹೊನ್ನಿಕೇರಿ: ಬಡಕಲಾಗುತ್ತಿರುವ ಹರಕೆ ಬಿಟ್ಟ ಜಾನುವಾರುಗಳು

ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನದ ಮೂಕಪ್ರಾಣಿಗಳ ಗೋಳು
Published : 23 ಫೆಬ್ರುವರಿ 2025, 4:51 IST
Last Updated : 23 ಫೆಬ್ರುವರಿ 2025, 4:51 IST
ಫಾಲೋ ಮಾಡಿ
Comments
ಧಾರ್ಮಿಕ ದತ್ತಿ ಇಲಾಖೆ ಅಧೀನದ ಗೋಶಾಲೆ ಎರಡು ಶೆಡ್‍ಗಳಲ್ಲಿ ಇರುವ ಗೋಶಾಲೆ ಹರಕೆ ಜಾನುವಾರು ನಿರ್ವಹಣೆಗೆ ₹ 3,000 ಶುಲ್ಕ
ದೇವಸ್ಥಾನದವರು ಗೋಶಾಲೆ ಚೆನ್ನಾಗಿ ನಿರ್ವಹಿಸದಿದ್ದರೆ ಭಕ್ತರು ಹರಕೆ ರೂಪದಲ್ಲಿ ಗೂಳಿ, ಹಸು ಬಿಡುವ ಬದಲು ದೇವಸ್ಥಾನ ಅಭಿವೃದ್ಧಿಗೆ ಹಣ ಕೊಡುವುದು ಉತ್ತಮ
ಧನರಾಜ ಬಿರಾದಾರ ದೇವಸ್ಥಾನದ ಭಕ್ತ
ಬಿಸಿಲು, ಮಳೆಯಿಂದ ಮೇವು ಹಾಳಾಗುವುದನ್ನು ತಪ್ಪಿಸಲು ಗೋಶಾಲೆಯ ಮೇವು ಸಂಗ್ರಹಕ್ಕೆ ಪ್ರತ್ಯೇಕ ಕೋಣೆ ನಿರ್ಮಿಸಬೇಕು
ಚೇತನ್ ಸೋರಳ್ಳಿ ಆಣದೂರು
ಸಿದ್ಧೇಶ್ವರ ದೇವಸ್ಥಾನ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಹರಕೆ ಈಡೇರಿದಾಗ ಭಕ್ತರು ದೇವಸ್ಥಾನಕ್ಕೆ ಹೋರಿ, ಕರುಗಳನ್ನು ತಂದು ಬಿಡುತ್ತಾರೆ
ರಮೇಶ ಶೆಕೋಬಾ ಗ್ರಾಮಸ್ಥ
ಸಣ್ಣ ಕರುಗಳಿಗೆ ಇಳಿಜಾರಿನ ಗೋಶಾಲೆಗೆ ಬರಲು ತೊಂದರೆಯಾಗುತ್ತಿದ್ದರಿಂದ ಮೇಲುಗಡೆ ಶೆಡ್ ನಿರ್ಮಿಸಿ, ಅಲ್ಲಿಯೇ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ
ಅನಂತರಾವ್ ಕುಲಕರ್ಣಿ ಸಿದ್ಧೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT