ಸೋಮವಾರ, 9 ಮಾರ್ಚ್ 2026
×
ADVERTISEMENT

ಬಸವಕಲ್ಯಾಣ: ಸೇತುವೆಗೆ ತಡೆಗೋಡೆ ಇಲ್ಲದೆ ತೊಂದರೆ

ಕೊಳವೆಗಳು ಚಿಕ್ಕದಾಗಿರುವುದರಿಂದ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಸಾಗದೆ ಸಂಕಟ
ಮಾಣಿಕ ಆರ್.ಭುರೆ
Published : 3 ಆಗಸ್ಟ್ 2025, 7:14 IST
Last Updated : 3 ಆಗಸ್ಟ್ 2025, 7:14 IST
ADVERTISEMENT
ಫಾಲೋ ಮಾಡಿ
Comments
ಬಸವಕಲ್ಯಾಣ ನಗರದ ಕೈಕಾಡಿ ಓಣಿ ಹತ್ತಿರದ ಮುಖ್ಯ ಬಸ್ ನಿಲ್ದಾಣದ ರಸ್ತೆಯಲ್ಲಿನ ಸೇತುವೆಗೆ ತಡೆಗೋಡೆ ಇಲ್ಲ
ಬಸವಕಲ್ಯಾಣ ನಗರದ ಕೈಕಾಡಿ ಓಣಿ ಹತ್ತಿರದ ಮುಖ್ಯ ಬಸ್ ನಿಲ್ದಾಣದ ರಸ್ತೆಯಲ್ಲಿನ ಸೇತುವೆಗೆ ತಡೆಗೋಡೆ ಇಲ್ಲ
ಚರಂಡಿ ನೀರು ಹರಿಯುವ ಮುಖ್ಯ ಕಾಲುವೆಯ ಮೇಲಿನ ಅತಿಕ್ರಮಣ ತೆರವುಗೊಳಿಸಿದರೆ ಮಳೆಯಲ್ಲಿ ಜೋಪಡಿ ಮನೆಗಳು ಜಲಾವೃತ್ತಗೊಳ್ಳುವುದು ತಪ್ಪುತ್ತದೆ
ರವೀಂದ್ರ ಬೋರೋಳೆ ಸದಸ್ಯ ನಗರಸಭೆ
ಇಳಿಜಾರು ಪ್ರದೇಶದಲ್ಲಿರುವ ಕಾರಣ ನಗರದ ಬಹುಭಾಗದ ನೀರು ಇಲ್ಲಿಗೆ ಹರಿದು ಬರುವುದರಿಂದ ಮುಖ್ಯ ರಸ್ತೆಯಲ್ಲಿನ ಸೇತುವೆ ಎತ್ತರಗೊಳಿಸುವುದು ಅಗತ್ಯ.
-ರಾಮ ಜಾಧವ ಸದಸ್ಯ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT