ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮರಗಳಿಗೆ ಅವೈಜ್ಞಾನಿಕ ಕತ್ತರಿ; ಹಸಿರು ನಾಶ

ಶಾರ್ಟ್‌ ಸರ್ಕಿಟ್ ಹೆಸರಲ್ಲಿ ಮರಕ್ಕೆ ಮರವೇ ಕಟ್
Published : 21 ಮೇ 2025, 5:01 IST
Last Updated : 21 ಮೇ 2025, 5:01 IST
ಫಾಲೋ ಮಾಡಿ
Comments
ವಿನಯ್‌ ಮಾಳಗೆ
ವಿನಯ್‌ ಮಾಳಗೆ
ಬೀದರ್‌ನ ಗುಂಪಾ ರಸ್ತೆಯಲ್ಲಿ ರಸ್ತೆಬದಿಯ ಬೇವಿನ ಮರಗಳನ್ನು ಕತ್ತರಿಸಿರುವುದು
ಬೀದರ್‌ನ ಗುಂಪಾ ರಸ್ತೆಯಲ್ಲಿ ರಸ್ತೆಬದಿಯ ಬೇವಿನ ಮರಗಳನ್ನು ಕತ್ತರಿಸಿರುವುದು
ಜೆಸ್ಕಾಂನವರು ಸಂಪೂರ್ಣವಾಗಿ ಮರಗಳನ್ನು ಕತ್ತರಿಸಬಾರದು. ಅದರ ಬದಲು ತಂತಿಗಳಿಗೆ ಪ್ಲಾಸ್ಟಿಕ್‌ ಅಳವಡಿಸಿದರೆ ಮರಗಳನ್ನು ಕಡಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮರಗಳನ್ನು ಉಳಿಸಿಕೊಳ್ಳಬಹುದು
ವಿನಯ್ ಮಾಳಗೆ ಸದಸ್ಯ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
ಎಲ್ಲಿ ವಿದ್ಯುತ್‌ ತಂತಿಗಳಿಗೆ ಮರದ ಕಾಂಡಗಳು ತಾಗುತ್ತವೆಯೋ ಅಂತಹದ್ದನ್ನು ತೆಗೆಯಲು ಸೂಚಿಸಲಾಗಿದೆ. ಎಲ್ಲಾದರೂ ಇಡೀ ಮರಗಳನ್ನು ಕಡಿದು ಹಾಕುತ್ತಿದ್ದರೆ ಅದನ್ನು ಪರಿಶೀಲಿಸಿ ಆ ರೀತಿ ಮಾಡದಂತೆ ನಮ್ಮ ಸಿಬ್ಬಂದಿಗೆ ಸೂಚನೆ ನೀಡಲಾಗುವುದು
ರಮೇಶ ಪಾಟೀಲ ಕಾರ್ಯನಿರ್ವಾಹಕ ಎಂಜಿನಿಯರ್ ಜೆಸ್ಕಾಂ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT