ತಾಲ್ಲೂಕಿನ ಉಡಬಾಳ, ಮುಸ್ತರಿ, ವಳಖಿಂಡಿ, ಇಟಗಾ, ಮಂಗಲಗಿ, ಮನ್ನಾಎಖ್ಖೇಳಿ, ನಾಗನಕೇರಾ, ನಿರ್ಣಾ, ನಿರ್ಣಾ ವಾಡಿ, ಬಸಿಲಾಪುರ್, ಚಾಂಗಲೇರಾ, ಕರಕನಳ್ಳಿ, ಮುತ್ತಂಗಿ, ಮದರಗಿ, ಭಾದ್ಲಾಪುರ್, ಬನ್ನಳ್ಳಿ, ಬೆಳಕೇರಾ, ಮಾಡಗುಳ, ಕಂದಗುಳ, ಶಾಮತಾಬಾದ್ ಗ್ರಾಮದ ವಿವಿಧ ರೈತರ ಹೊಲ ಹಾಗೂ ಗದ್ದೆಗಳಲ್ಲಿ ನೀರು ಹರಿದು ಸೋಯಾ, ಎಳ್ಳಿನ ಬೆಳೆ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.