ಬೆಳೆ ಉಳಿಸಿಕೊಳ್ಳಲು ಹೊಂಡಗಳಲ್ಲಿ ನಿಂತಿರುವ ನೀರು ಬಳಕೆ ಮಾಡುತ್ತಿರುವ ರೈತರು
ಗುರುಪ್ರಸಾದ ಮೆಂಟೇ
Published : 7 ಮಾರ್ಚ್ 2024, 6:00 IST
Last Updated : 7 ಮಾರ್ಚ್ 2024, 6:00 IST
ಫಾಲೋ ಮಾಡಿ
Comments
ಹುಲಸೂರ ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿ ಬತ್ತಿರುವುದು
ದನ–ಕರುಗಳು ರೈತರ ಹೊಲಗಳಿಗೆ ಆಸರೆಯಾಗಿದ್ದ ನದಿಯಲ್ಲಿ 15 ದಿನಗಳ ತನಕ ನೀರು ಸಿಗಬಹುದು. ನದಿ ಪೂರ್ತಿ ಬತ್ತಿ ಹೋದ ನಂತರ ಕುಡಿಯಲೂ ನೀರು ಸಿಗದು
-ನಾಗೇಶ ಚೌರೆ ರೈತ ಹುಲಸೂರ
ಅಧಿಕಾರಿಗಳ ಹಾಗೂ ಸರ್ಕಾರದ ಉದಾಸೀನದಿಂದ ಸಾವಿರಾರು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ 8 ಕೆರೆ ತುಂಬಿಸುವ ಯೋಜನೆ ವಿಫಲವಾಗಿದೆ. ಆದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ
- ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ರಾಜ್ಯದಾದ್ಯಂತ ಬರಗಾಲ ಘೋಷಣೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಜಾನುವಾರು ಸೇರಿ ಯಾವುದೇ ಗ್ರಾಮಗಳಿಗೆ ನೀರಿನ ಕೊರತೆಯಾಗದಂತೆ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ