ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಹುಲಸೂರ: ಬತ್ತಿದ ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ

ಬೆಳೆ ಉಳಿಸಿಕೊಳ್ಳಲು ಹೊಂಡಗಳಲ್ಲಿ ನಿಂತಿರುವ ನೀರು ಬಳಕೆ ಮಾಡುತ್ತಿರುವ ರೈತರು
ಗುರುಪ್ರಸಾದ ಮೆಂಟೇ
Published : 7 ಮಾರ್ಚ್ 2024, 6:00 IST
Last Updated : 7 ಮಾರ್ಚ್ 2024, 6:00 IST
ಫಾಲೋ ಮಾಡಿ
Comments
ಹುಲಸೂರ ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿ ಬತ್ತಿರುವುದು

ಹುಲಸೂರ ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿ ಬತ್ತಿರುವುದು

ದನ–ಕರುಗಳು ರೈತರ ಹೊಲಗಳಿಗೆ ಆಸರೆಯಾಗಿದ್ದ ನದಿಯಲ್ಲಿ 15 ದಿನಗಳ ತನಕ ನೀರು ಸಿಗಬಹುದು. ನದಿ ಪೂರ್ತಿ ಬತ್ತಿ ಹೋದ ನಂತರ ಕುಡಿಯಲೂ ನೀರು ಸಿಗದು
-ನಾಗೇಶ ಚೌರೆ ರೈತ ಹುಲಸೂರ
ಅಧಿಕಾರಿಗಳ ಹಾಗೂ ಸರ್ಕಾರದ ಉದಾಸೀನದಿಂದ ಸಾವಿರಾರು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ 8 ಕೆರೆ ತುಂಬಿಸುವ ಯೋಜನೆ ವಿಫಲವಾಗಿದೆ. ಆದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ
- ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ರಾಜ್ಯದಾದ್ಯಂತ ಬರಗಾಲ ಘೋಷಣೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಜಾನುವಾರು ಸೇರಿ ಯಾವುದೇ ಗ್ರಾಮಗಳಿಗೆ ನೀರಿನ ಕೊರತೆಯಾಗದಂತೆ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ
-ಯಲ್ಲಪ್ಪ ಸುಬೇದಾರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT