‘ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು ನನ್ನ ಗುರಿ.702 ಕಿ.ಮೀ ಪಾದಯಾತ್ರೆ ಮಾಡಿ ಪಂಚಮಶಾಲಿಗಳನ್ನು ಒಗ್ಗೂಡಿಸಿದ್ದೇನೆ.ಒಗ್ಗಟ್ಟಿನ ಮಹಾ ಅಡುಗೆ ಮಾಡಿದ್ದೇನೆ.ಇದರ ಲಾಭ ಪಂಚಮಶಾಲಿ ಕಟ್ಟಕಡೆಯ ಬಡ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಶೋಷಿತ ರೈತರಿಗೆ ದೊರಕಬೇಕು.ಒಗ್ಗಟ್ಟಿನ ಮಹಾಪ್ರಸಾದ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದರು.