‘ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಅಂಬೇಡ್ಕರ್ ಅವರಿಗೆ ಸೇರಿದ ಐದಯ ಸ್ಥಳಗಳನ್ನು ಅಭಿವೃದ್ಧಿಪಡಿಸಿದೆ. ದೇಶದ ಸಂವಿಧಾನ ಉಳಿಸಲು ದಲಿತ ಮುಖಂಡರು ಬಿಜೆಪಿ ಜೊತೆ ಇರಬೇಕಿದೆ’ ಎಂದು ಪ್ರಕಾಶ್ ಹೇಳಿದರು.
ಮುಖಂಡರಾದ ಪರಶಿವಯ್ಯ, ಮುಕುಂದಮೂರ್ತಿ, ಮಲ್ಲದೇವರು, ಪರಮೇಶ್ವರ್, ವೇಣುಗೋಪಾಲ್, ಕಾಡಹಳ್ಳಿ ಕುಮಾರ್, ರಾಜಪ್ಪ ಇದ್ದರು.