ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ: ಸೇವಾಭಾರತಿ – ಶಾರದಾ ಅಕಾಡೆಮಿ ಮಧ್ಯೆ ಗೊಂದಲ

ಸಿಇಟಿ ತರಬೇತಿ ವಿಚಾರದಲ್ಲಿ ವೈಮನಸ್ಸು; ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ
Published : 18 ಜುಲೈ 2025, 5:06 IST
Last Updated : 18 ಜುಲೈ 2025, 5:06 IST
ಫಾಲೋ ಮಾಡಿ
Comments
ಗೊಂದಲಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗಬೇಕು ಏಕಾಏಕಿ ಸಿಇಟಿ ತರಬೇತಿ ನಿಲ್ಲಿಸಿದರೆ ನಮ್ಮ ಭ್ವವಿಷ್ಯ ಹಾಳಾಗುತ್ತದೆ. ಶಾರದಾ ಅಕಾಡೆಮಿಯಿಂದ ತರಬೇತಿ ಮುಂದುವರಿಸಬೇಕು.
–ವಿದ್ಯಾರ್ಥಿನಿ
ಜೈಶ್ರೀರಾಮ್‌ ಘೋಷಣೆ
ಶಾರದಾ ಅಕಾಡೆಮಿಯ ಉಪನ್ಯಾಸಕರಿಂದಲೇ ಸಿಇಟಿ ತರಬೇತಿ ಮುಂದುವರಿಸಬೇಕು ಎಂದು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಘೋಷಣೆ ಕೂಗಿದರೆ ಪ್ರತಿಯಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿದರು. ಎರಡೂ ವಿಭಾಗಗಳ ವಿದ್ಯಾರ್ಥಿಗಳ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT