<p><strong>ಯಳಂದೂರು (ಚಾಮರಾಜನಗರ ಜಿಲ್ಲೆ):</strong> ಇರಾನ್ ಹಾಗೂ ಅಮೆರಿಕಾ ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ದುಬೈನಲ್ಲಿ ವಿಮಾನ ಸಂಚಾರ ಸೇವೆ ಸ್ಥಗಿತವಾಗಿರುವುದರಿಂದ ಪಟ್ಟಣದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ದುಬೈನಲ್ಲಿ ಸಿಲುಕಿದ್ದಾರೆ.</p>.<p>ಈಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನಂಜುಂಡಯ್ಯ ತವರಿಗೆ ಮರಳಲು ವಿಮಾನ ಸೇವೆ ಅಲಭ್ಯತೆಯಿಂದ ದುಬೈನ ಖಾಸಗಿ ಹೋಟೆಲ್ವೊಂದರಲ್ಲಿ ತಂಗಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ ಸುರಕ್ಷಿತವಾಗಿರುವುದಾಗಿ ಸ್ನೇಹಿತರಿಗೆ ಖಚಿತ ಪಡಿಸಿದ್ದಾರೆ.</p>
<p><strong>ಯಳಂದೂರು (ಚಾಮರಾಜನಗರ ಜಿಲ್ಲೆ):</strong> ಇರಾನ್ ಹಾಗೂ ಅಮೆರಿಕಾ ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ದುಬೈನಲ್ಲಿ ವಿಮಾನ ಸಂಚಾರ ಸೇವೆ ಸ್ಥಗಿತವಾಗಿರುವುದರಿಂದ ಪಟ್ಟಣದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ದುಬೈನಲ್ಲಿ ಸಿಲುಕಿದ್ದಾರೆ.</p>.<p>ಈಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನಂಜುಂಡಯ್ಯ ತವರಿಗೆ ಮರಳಲು ವಿಮಾನ ಸೇವೆ ಅಲಭ್ಯತೆಯಿಂದ ದುಬೈನ ಖಾಸಗಿ ಹೋಟೆಲ್ವೊಂದರಲ್ಲಿ ತಂಗಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ ಸುರಕ್ಷಿತವಾಗಿರುವುದಾಗಿ ಸ್ನೇಹಿತರಿಗೆ ಖಚಿತ ಪಡಿಸಿದ್ದಾರೆ.</p>