ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಬೊಜ್ಜು ಕರಗಿಸಲು ಪೊಲೀಸರ ಚಾರಣ: ಎಸ್‌ಪಿ ಬಿ.ಟಿ.ಕವಿತಾ ನೇತೃತ್ವ

Published : 9 ಜನವರಿ 2025, 23:30 IST
Last Updated : 9 ಜನವರಿ 2025, 23:30 IST
ಫಾಲೋ ಮಾಡಿ
Comments
ಕರಿವರದರಾಜ ಬೆಟ್ಟದಲ್ಲಿ ಪೊಲೀಸರ ಚಾರಣ
ಕರಿವರದರಾಜ ಬೆಟ್ಟದಲ್ಲಿ ಪೊಲೀಸರ ಚಾರಣ
ಕರಿವರದರಾಜ ಬೆಟ್ಟದಲ್ಲಿ ಚಾರಣ ನಿರತ ಪೊಲೀಸರು
ಕರಿವರದರಾಜ ಬೆಟ್ಟದಲ್ಲಿ ಚಾರಣ ನಿರತ ಪೊಲೀಸರು
ಬಿ.ಟಿ.ಕವಿತಾ ಎಸ್‌ಪಿ
ಬಿ.ಟಿ.ಕವಿತಾ ಎಸ್‌ಪಿ
ಜ ಬೆಟ್ಟದ ಮೇಲೆ ಧ್ಯಾನದಲ್ಲಿ ನಿರತ ಪೊಲೀಸರು
ಜ ಬೆಟ್ಟದ ಮೇಲೆ ಧ್ಯಾನದಲ್ಲಿ ನಿರತ ಪೊಲೀಸರು
ಪ್ರಾಯೋಗಿಕವಾಗಿ ಜಿಲ್ಲಾ ಕೇಂದ್ರದ ಠಾಣೆಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಚಾರಣ ಕಾರ್ಯಕ್ರಮವನ್ನು ಎಲ್ಲ ಠಾಣೆಗಳಿಗೂ ವಿಸ್ತರಿಸುವ ಉದ್ದೇಶವಿದೆ
ಬಿ.ಟಿ.ಕವಿತಾ ಎಸ್‌ಪಿ
‘5 ಕೆ.ಜಿ ತೂಕ ಇಳಿಯಿತು’
‘ಚಾರಣಕ್ಕೂ ಮುನ್ನ 90 ಕೆ.ಜಿ ಇದ್ದೆ. ಈಗ ತೂಕ 85ಕ್ಕೆ ಇಳಿದಿದ್ದು ಬಹಳ ಸಂತೋಷವಾಗಿದೆ’ ಎಂದು ಕಾನ್‌ಸ್ಟೆಬಲ್‌ ಇಮ್ರಾನ್‌ ತಿಳಿಸಿದರು.  ‘ಕೆಲಸದಲ್ಲಿ ಮೊದಲಿಗಿಂತ ಹೆಚ್ಚಿನ ಉತ್ಸಾಹ ಮೂಡಿದೆ. ಸಹೋದ್ಯೋಗಿಗಳೂ ತೂಕ ಇಳಿಸಿಕೊಂಡಿದ್ದಾರೆ. ಇಲಾಖೆ ಮುಖ್ಯಸ್ಥರು ಕೆಳಹಂತದ ಸಿಬ್ಬಂದಿ ಜೊತೆ ಚಾರಣ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಇದುವರೆಗೂ ಇಲಾಖೆಯಲ್ಲಿ ಇಂತಹ ಪ್ರಯತ್ನ ನಡೆದಿರಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT