ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹನೂರು: ಅಪಾಯ ಆಹ್ವಾನಿಸುತ್ತಿದೆ ಶಿಥಿಲ ಕೊಠಡಿ

ಚೆನ್ನಾಲಿಂಗನಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಜೀವ ಭಯ
Published : 9 ಜನವರಿ 2024, 6:10 IST
Last Updated : 9 ಜನವರಿ 2024, 6:10 IST
ಫಾಲೋ ಮಾಡಿ
Comments
ದುರಸ್ತಿಗಾಗಿ ಪಂಚಾಯಿತಿಗೆ ಪತ್ರ ಬರೆಯುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಿದ್ದೇನೆ. ಹಿರಿಯ ಅಧಿಕಾರಿಗಳಿಗೂ ಮನವಿ ಮಾಡಲಾಗುವುದು
-ಎಂ. ಶಿವರಾಜು ಬಿಇಒ ಹನೂರು
ಸೌಕರ್ಯಗಳ ಕೊರತೆ
ಶಾಲೆಯಲ್ಲಿ 1 ರಿಂದ 7ರವರೆಗೆ ತರಗತಿಗಳಿದ್ದು 133 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ.  ಶಾಲೆ ಸುತ್ತುಗೋಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಶಾಲೆಗೆ ಸುರಕ್ಷತೆ ಇಲ್ಲದಂತಾಗಿದೆ. ಹಿಂಭಾಗದಲ್ಲಿರುವ ಮೂರು ಕೊಠಡಿಗಳು ಸುಣ್ಣ ಬಣ್ಣ. ಕಂಡಿಲ್ಲಕುಡಿಯುವ ನೀರಿನ ಸಮಸ್ಯೆಯೂ ಹಾಗಾಗ ತಲೆದೋರುತ್ತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT