ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಚುಡಾ ನಿವೇಶನ: 100ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

ಫೆ.28ರವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ
Published : 29 ಜನವರಿ 2025, 5:14 IST
Last Updated : 29 ಜನವರಿ 2025, 5:14 IST
ಫಾಲೋ ಮಾಡಿ
Comments
ಮಸಗಾಪುರದಲ್ಲಿ ಚುಡಾ ನಿರ್ಮಿಸಲು ಉದ್ದೇಶಿಸಿರುವ ಬಡಾವಣೆಯ ನೀಲನಕ್ಷೆ
ಮಸಗಾಪುರದಲ್ಲಿ ಚುಡಾ ನಿರ್ಮಿಸಲು ಉದ್ದೇಶಿಸಿರುವ ಬಡಾವಣೆಯ ನೀಲನಕ್ಷೆ
ಚುಡಾ ನಿವೇಶನ ಖರೀದಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆತಿದೆ ಫೆ.28ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು ಸದುಪಯೋಗಪಡಿಸಿಕೊಳ್ಳಬೇಕು.
–ಎಚ್‌.ವಿ.ಸೀಮಾ ಚುಡಾ ಆಯುಕ್ತೆ
ಮೊದಲ ಪ್ರಯತ್ನದ ಯಶಸ್ಸು ನೋಡಿಕೊಂಡು ಮುಂದೆ ಬಡಾವಣೆಗಳ ನಿರ್ಮಾಣಕ್ಕೆ ಚುಡಾ ಮುಂದಾಗಲಿದೆ. ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವುದು ಚುಡಾ ಆದ್ಯತೆ
–ಮಹಮ್ಮದ್ ಅಸ್ಗರ್ ಮುನ್ನ ಚುಡಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT