ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಯಳಂದೂರು | ಗಣೇಶೋತ್ಸವಕ್ಕೆ ಸಜ್ಜು: ಪರಿಸರ ಸ್ನೇಹಿ ವಿನಾಯಕನಿಗೆ ಬೇಡಿಕೆ

ನಾ.ಮಂಜುನಾಥಸ್ವಾಮಿ
Published : 1 ಸೆಪ್ಟೆಂಬರ್ 2024, 6:38 IST
Last Updated : 1 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments
ಯಳಂದೂರು ಪಟ್ಟಣದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಗಣಪನ ಮೂರ್ತಿಗಳು
ಯಳಂದೂರು ಪಟ್ಟಣದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಗಣಪನ ಮೂರ್ತಿಗಳು
ಗಣಪತಿ ಮೂರ್ತಿ
ಗಣಪತಿ ಮೂರ್ತಿ
- ‘ಪಿಒಪಿ ಮೂರ್ತಿಗಳ ಹಾವಳಿ ತಪ್ಪಿಸಿ’
ಭಕ್ತರು ಮನೆಯಲ್ಲಿ ಮಣ್ಣಿನ ವಿಗ್ರಹಗಳನ್ನು ಕೂರಿಸುತ್ತಾರೆ. ಆದರೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪೆಂಡಾಲ್ ಹಾಕಿ ಪ್ರತಿಷ್ಠಾಪಿಸುವ ಕಡೆಗಳಲ್ಲಿ ಪಿಒಪಿ ಮೂರ್ತಿಗಳ ಬಳಕೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಗಣಪನ ಮೂರ್ತಿಗಳು ಹೆಚ್ಚಾಗಿ ಬರುತ್ತಿದ್ದು ಕಡಿವಾಣ ಹಾಕಬೇಕಾಗಿದೆ. ಪಿಒಒ ಗಣಪತಿಗಳನ್ನು ನದಿಗಳಿಗೆ ವಿಸರ್ಜನೆ ಮಾಡಿದರೆ ಜಲಾವರಗಳು ಕಲುಷಿತಗೊಳ್ಳುತ್ತಿವೆ. ಅಧಿಕಾರಿಗಳು ಪಿಒಪಿ ಮೂರ್ತಿಗಳ ಮಾರಾಟದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬುದು ಪರಿಸರ ಪ್ರಿಯರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT