ಯಳಂದೂರು | ಗಣೇಶೋತ್ಸವಕ್ಕೆ ಸಜ್ಜು: ಪರಿಸರ ಸ್ನೇಹಿ ವಿನಾಯಕನಿಗೆ ಬೇಡಿಕೆ
ನಾ.ಮಂಜುನಾಥಸ್ವಾಮಿ
Published : 1 ಸೆಪ್ಟೆಂಬರ್ 2024, 6:38 IST
Last Updated : 1 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments
ಯಳಂದೂರು ಪಟ್ಟಣದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಗಣಪನ ಮೂರ್ತಿಗಳು
ಗಣಪತಿ ಮೂರ್ತಿ
- ‘ಪಿಒಪಿ ಮೂರ್ತಿಗಳ ಹಾವಳಿ ತಪ್ಪಿಸಿ’
ಭಕ್ತರು ಮನೆಯಲ್ಲಿ ಮಣ್ಣಿನ ವಿಗ್ರಹಗಳನ್ನು ಕೂರಿಸುತ್ತಾರೆ. ಆದರೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪೆಂಡಾಲ್ ಹಾಕಿ ಪ್ರತಿಷ್ಠಾಪಿಸುವ ಕಡೆಗಳಲ್ಲಿ ಪಿಒಪಿ ಮೂರ್ತಿಗಳ ಬಳಕೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಗಣಪನ ಮೂರ್ತಿಗಳು ಹೆಚ್ಚಾಗಿ ಬರುತ್ತಿದ್ದು ಕಡಿವಾಣ ಹಾಕಬೇಕಾಗಿದೆ. ಪಿಒಒ ಗಣಪತಿಗಳನ್ನು ನದಿಗಳಿಗೆ ವಿಸರ್ಜನೆ ಮಾಡಿದರೆ ಜಲಾವರಗಳು ಕಲುಷಿತಗೊಳ್ಳುತ್ತಿವೆ. ಅಧಿಕಾರಿಗಳು ಪಿಒಪಿ ಮೂರ್ತಿಗಳ ಮಾರಾಟದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬುದು ಪರಿಸರ ಪ್ರಿಯರ ಒತ್ತಾಯ.