‘ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಪರಿಸರ ಸಂರಕ್ಷಣಾ ನಿಯಮ-1986 ಮತ್ತು ಜೀವ ವೈವಿಧ್ಯ ಕಾಯ್ದೆ- 2002ರ ಪ್ರಕಾರ ಹುಲಿ ಅಭಯಾರಣ್ಯದಲ್ಲಿ ಹೊಸ ಕಾಮಗಾರಿ ಕೈಗೊಳ್ಳುವುದಕ್ಕೆ ಅವಕಾಶ ಇಲ್ಲ.
ಕೆರೆ ಪರಿಸರದ ಸುತ್ತ ಹೊಸ ಕಾಮಗಾರಿ ಇಲ್ಲವೇ ನವೀಕರಣ ಮಾಡುವಂತಿಲ್ಲ.ಹಾಗಾಗಿ, ಅರಣ್ಯಗಳಲ್ಲಿ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಪರಿಸರ ಪ್ರೇಮಿ ಪ್ರದೀಪ್ ಅವರು ಹೇಳಿದರು.