ಗ್ರಾಮದ ನಿವಾಸಿ ವೆಂಕಟರಂಗೇಗೌಡ (75) ಮೃತಪಟ್ಟವರು. ತಮಗೆ ಸೇರಿದ ಸರ್ವೆ ನಂ 60/2 ರ 27 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಗುತ್ತಿಗೆ ಆಧಾರದಲ್ಲಿ ಮಾರಾಟ ಮಾಡಿದ್ದರು. ಗುತ್ತಿಗೆ ಪಡೆದಿದ್ದವರು ಕಟಾವು ಮಾಡಿದ್ದರು. ವೆಂಕಟರಂಗೇಗೌಡ ಅವರು ಗುರುವಾರ ಮಧ್ಯಾಹ್ನ ಜಮೀನಿನಲ್ಲಿದ್ದ ಕಬ್ಬಿನ ತರಗಿಗೆ ಬೆಂಕಿ ಹಾಕಿದ್ದಾರೆ.