ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆಗೆ ಕಿರಿಕಿರಿ; ಪರಿಸರ ಪ್ರಿಯರ ಆಕ್ರೋಶ

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆ ಜೊತೆ ಜನರ ಹುಚ್ಚಾಟ
ಮಲ್ಲೇಶ ಬಿ.
Published : 19 ಜೂನ್ 2025, 5:51 IST
Last Updated : 19 ಜೂನ್ 2025, 5:51 IST
ಫಾಲೋ ಮಾಡಿ
Comments
25 ವರ್ಷಗಳಿಂದ ಆನೆ ದೇವಾಲಯದ ಸುತ್ತಮುತ್ತ ಓಡಾಡುತ್ತಿದೆ. ಆನೆಗೆ ಪ್ರಸಾದ ನೀಡದಂತೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ. ಆನೆಯನ್ನು ಎಷ್ಟೇ ದೂರ ಓಡಿಸಿದರೂ ಬರುತ್ತಿದೆ. ಮತ್ತೆ ದೂರ ಓಡಿಸಲು ತಂಡ ರಚಿಸಲಾಗುವುದು.
ಪ್ರಭಾಕರನ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT