ಅಭಿಷೇಕ ಮತ್ತು ಇತರೆ ಸೇವೆಗಳನ್ನು (ಚಿನ್ನದತೇರು, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ವಾಹನ, ಅಭಿಷೇಕ ಇತ್ಯಾದಿ) ಭಕ್ತರು ಆನ್ಲೈನ್ನಲ್ಲಿ ಬುಕ್ ಮಾಡಿದ್ದರೆ, ಅವರ ಹೆಸರಿನಲ್ಲಿ ಅವರ ಅನುಪಸ್ಥಿತಿಯಲ್ಲಿ ಪೂಜೆ/ಸೇವೆ ನೆರವೇರಿಸಲಾಗುವುದು. ಆದರೆ ಕಳಸ/ಲಾಡು ಇತ್ಯಾದಿ ಕಳಿಸಲಾಗುವುದಿಲ್ಲ ಎಂದು ಜಯ ವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.