ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ಹೆಮ್ಮೆಯಿಂದ ‘ಹೊಲಯ‘ ಎಂದು ಬರೆಸಿ: ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ

Published : 4 ಮೇ 2025, 15:33 IST
Last Updated : 4 ಮೇ 2025, 15:33 IST
ಫಾಲೋ ಮಾಡಿ
Comments
ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರ ಎಂಬುದು ಆಯಾ ಕಾಲಘಟ್ಟದಲ್ಲಿ ಬಳಕೆ ಬಂದಿರುವ ಹೆಸರುಗಳೇ ಹೊರತು ಜಾತಿ ಸೂಚಕವಲ್ಲ. ಸಮುದಾಯ ಗೊಂದಲಕ್ಕೆ ಅವಕಾಶ ನೀಡಬಾರದು.
  –ಎನ್‌.ಮಹೇಶ್ ಮಾಜಿ ಸಚಿವ
‘ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿ’
ಸದಾಶಿವ ಆಯೋಗದ ವರದಿಯಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯವಾಗಿದ್ದು ಕಪೋಲಕಲ್ಪಿತ ವರದಿ ಮಂಡಿಸಿ ಹೊಲಯ ಬಲಗೈ ಛಲವಾದಿಗಳ ಜನಸಂಖ್ಯೆ ಕಡಿಮೆಗೊಳಿಸಲಾಗಿದೆ. ಮಾದಿಗ ಸಂಬಂಧಿತ ಉಪ ಜಾತಿಗಳಿಗೂ ಹೊಲೆಯ ಸಂಬಂಧಿತ ಉಪ ಜಾತಿಗಳ ಜನಸಂಖ್ಯೆಯ ನಡುವೆ ವ್ಯತ್ಯಾಸವಾಗಿದೆ. ವರದಿಯಲ್ಲಿ ತಪ್ಪಾದ ಅಂಕಿ ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ 101 ಜಾತಿಗಳ ನಿಖರ ಸಂಖ್ಯೆ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸಮುದಾಯಗಳಿಗೂ ಅನ್ಯಾಯವಾಗಬಾರದು ಮೀಸಲಾತಿಯ ಲಾಭ ಎಲ್ಲ ಸಮುದಾಯಗಳಿಗೂ ಸಿಗಬೇಕು ಎಂಬುದು ಉದ್ದೇಶ ಎಂದು ಚಂದ್ರಶೇಖರಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT