ಪ್ರತಿಭಟನೆಯಲ್ಲಿ ಸಮಿತಿಯ ಯಳಂದೂರು ತಾಲ್ಲೂಕು ಸಂಚಾಲಕ ನಂಜುಂಡಸ್ವಾಮಿ, ಪದಾಧಿಕಾರಿಗಳಾದ ನಿಂಗರಾಜು, ಇಂದ್ರಮೂರ್ತಿ, ಕೃಷ್ಣಯ್ಯ, ನಳಿನಕುಮಾರಿ, ಕೆ.ಮಂಜುಳ, ಭಾಗ್ಯ, ಗೀತಾ, ಶಾಂತಮ್ಮ, ವೀರಭದ್ರಯ್ಯ, ಪ್ರಕಾಶ್, ಶಂಕರಮೂರ್ತಿ, ಮಹೇಂದ್ರ, ಶೋಭಾ, ಗೌರಮ್ಮ, ಪ್ರೇಮ, ವಸಂತ, ಗೀತಾ, ಮಂಜುಳಾ, ಭಾಗ್ಯ, ವಿಜಯಲಕ್ಷ್ಮೀ, ಜಯಸುಂದ್ರಮ್ಮ, ಶಿವಮ್ಮ, ರಾಜಮ್ಮ ಇದ್ದರು.