ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಚಿಂತಾಮಣಿ | ಮಳೆ ಕೊರತೆ: ಬಿತ್ತನೆ ಕುಂಠಿತ

Published : 10 ಆಗಸ್ಟ್ 2024, 6:35 IST
Last Updated : 10 ಆಗಸ್ಟ್ 2024, 6:35 IST
ಫಾಲೋ ಮಾಡಿ
Comments
ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿದೆ. ಬಿತ್ತನೆಯಾಗಿರುವ ನೆಲಗಡಲೆ ಮತ್ತು ತೊಗರಿ ಬೆಳೆಯು ಸಹ ಮಳೆ ಇಲ್ಲದೆ ಒಣಗುತ್ತಿದೆ. ಅಲ್ಪಾವಳಿ ತಳಿಗಳಾದ ರಾಗಿ ಜೋಳ ಹುರಳಿ ಅಲಸಂದೆಯನ್ನು ಆಗಸ್ಟ್ ಕೊನೆವರೆಗೂ ಬಿತ್ತನೆ ಮಾಡಬಹುದು.
ಅಮರನಾಥರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ. ಚಿಂತಾಮಣಿ
ಕಳೆದ ವರ್ಷವೂ ಬರಗಾಲದಿಂದ ಬೆಳೆಗಳು ನಾಶವಾಗಿದ್ದವು. ಈ ವರ್ಷವೂ ಅದೇ ಪರಿಸ್ಥಿತಿ ಎದುರಾಗಿದೆ. ಮಳೆ ಕೊರತೆ ಕೃಷಿಗೆ ನೀರಿನ ಕೊರತೆ ಇದೆ. ಬೆಲೆ ಕುಸಿತದಿಂದ ರೈತರು ಜರ್ಜರಿತರಾಗುತ್ತಿದ್ದಾರೆ
ಸುರೇಶ್ ರೈತ ಅಕ್ಕಿಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT