ಕೋಚಿಮುಲ್ ವಿಸ್ತರಣಾಧಿಕಾರಿ ವಿಜಯಕುಮಾರ್ ಮಾತನಾಡಿದರು. ಪಶು ವೈದ್ಯ ಡಾ.ಕಾರ್ತಿಕ್, ಪಶು ವೈದ್ಯ ಸಹಾಯಕ ವ್ಯವಸ್ಥಾಪಕ ಡಾ.ಎಚ್.ಎನ್. ಸಾಗರ್ ಗೌಡ, ಜಿಕೆವಿಕೆ ಗ್ರಾಮೀಣ ಕೃಷಿ ಕಾರ್ಯಾನುಭವದ ಸಹ ಸಂಯೋಜಕ ಡಾ.ಸಿ. ನಾರಾಯಣಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ರಾಜಶೇಖರ್, ಸದಸ್ಯ ಹರೀಶ್, ಪವಿತ್ರಾ, ನಾರಾಯಣಸ್ವಾಮಿ, ನೀಲಕಂಠಯ್ಯ ಇದ್ದರು.