ಪರಿಣಾಮ, ಜಿಲ್ಲಾ ಆಸ್ಪತ್ರೆ, ಕೋವಿಡ್ ಆಸ್ಪತ್ರೆ ನಿಭಾಯಿಸಲು ಹಿರಿಯ ಅಧಿಕಾರಿಗಳು ಪರಿಪಾಟಲು ಪಡುವಂತಾಗಿದೆ. ತಜ್ಞ ವೈದ್ಯರು, ವೈದ್ಯರು, ಅರವಳಿಕೆ ತಜ್ಞರು, ಶುಶ್ರೂಷಕಿಯರ ಕೊರತೆಗೆ ಹೈರಾಣಾಗಿರುವ ಅಧಿಕಾರಿಗಳು ಪರಿಸ್ಥಿತಿ ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದರೆ, ಪ್ರಸ್ತುತ ಕೆಲಸ ಮಾಡುತ್ತಿರುವ ಸಿಬ್ಬಂದಿ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.