ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಗುಡಿಬಂಡೆ | ಕಾಲುವೆಯಲ್ಲಿ ಚರಂಡಿ ನೀರು; ಕೆರೆ ಕಲುಷಿತ

Published : 23 ಮೇ 2024, 7:07 IST
Last Updated : 23 ಮೇ 2024, 7:07 IST
ಫಾಲೋ ಮಾಡಿ
Comments
₹12 ಲಕ್ಷ ಬೇಕು
ಪೌರಕಾರ್ಮಿಕರಿಂದ ರಾಜಕಾಲುವೆ ಸ್ವಚ್ಛಗೊಳಿಸುವುದು ಅಸಾಧ್ಯ, ವರ್ಷಕ್ಕೊಮ್ಮೆ ರಾಜಕಾಲುವೆ ಸ್ವಚ್ಛಗೊಳಿಸಲು ವರ್ಷಕ್ಕೆ ₹12 ಲಕ್ಷ ಬೇಕಾಗುತ್ತೆ. ಪಟ್ಟಣ ಪಂಚಾಯಿತಿ ಅರ್ಥಿಕ ಸಂಕಷ್ಟದಲ್ಲಿದೆ. ಮಾನವೀಯ ದೃಷ್ಟಿಯಿಂದ ಹೆಚ್ಚು ತ್ಯಾಜ್ಯ ಶೇಖರಣೆಯಾಗಿರುವ ಸ್ಥಳಗಳಲ್ಲಿ, ಸ್ವಚ್ಛಗೊಳಿಸಲಾಗುವುದು. ಎಂ.ಶ್ರೀನಿವಾಸ, ಪ್ರಭಾರಿ ಮುಖ್ಯಾಧಿಕಾರಿ
ನಮ್ಮ ವ್ಯಾಪ್ತಿಗೆ ಬರಲ್ಲ
ರಾಜಕಾಲುವೆ ಸ್ವಚ್ಛತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದರು ಸಂಪೂರ್ಣ ಜವಾಬ್ದಾರಿ ಪಟ್ಟಣ ಪಂಚಾಯಿತಿಯದ್ದು. ರಾಜ ಕಾಲುವೆ ತ್ಯಾಜ್ಯದ ನೀರು ಗುಡಿಬಂಡೆ ಅಮಾನಿಬೈರಸಾಗರ ಕೆರೆಯಿಂದ ವಾಟದಹೊಸಹಳ್ಳಿ ಕೆರೆಗೆ ನೀರುವ ಹರಿಯುವ ದೊಡ್ಡಕಾಲುವೆಗೆ ಬಂದು ಸೇರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದರೆ, ಬದಲಿ ವ್ಯವಸ್ಥೆಗೆ ಯೋಜನೆ ರೊಪಿಸಲಾಗವುದು. ಸುನೀಲ, ಎಇ, ಸಣ್ಣ ನೀರಾವರಿ ಇಲಾಖೆ
ರಾಜಕಾಲುವೆ ಸ್ಚಚ್ಛತೆ ಜನ ಒತ್ತಾಯಿಸಿದ್ದಾರೆ. ಜೆಸಿಬಿಗೆ ಚಾಲಕ ನೇಮಕಾತಿ ಆಗಿಲ್ಲ. ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತೆ
ನಗೀನ್ ರಾಜ್ ಪೈಯಾಜ, ಅಧ್ಯಕ್ಷ, ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT