ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ | ಬಂದರು ವಿಸ್ತರಣೆಗೆ ಸರ್ಕಾರ ಮೀನ ಮೇಷ; ಮೀನುಗಾರರಿಗೆ 'ಹೊಡೆತ'
ಒಳನೋಟ | ಬಂದರು ವಿಸ್ತರಣೆಗೆ ಸರ್ಕಾರ ಮೀನ ಮೇಷ; ಮೀನುಗಾರರಿಗೆ 'ಹೊಡೆತ'
ಫಾಲೋ ಮಾಡಿ
Published 9 ಸೆಪ್ಟೆಂಬರ್ 2023, 20:26 IST
Last Updated 9 ಸೆಪ್ಟೆಂಬರ್ 2023, 20:26 IST
Comments
ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನ ಕಾಂಕ್ರೀಟ್ ನೆಲಹಾಸು ಕುಸಿತವಾಗಿದ್ದು ವಾಹನ ನಿಲುಗಡೆಗೆ ಅಡ್ಡಿಯಾಗುತ್ತಿದೆ

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನ ಕಾಂಕ್ರೀಟ್ ನೆಲಹಾಸು ಕುಸಿತವಾಗಿದ್ದು ವಾಹನ ನಿಲುಗಡೆಗೆ ಅಡ್ಡಿಯಾಗುತ್ತಿದೆ

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರ ಉಪಯೋಗಕ್ಕೆ ಇರುವ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಬಾರದೆ ಬಾಗಿಲು ಮುಚ್ಚಿಕೊಂಡಿದ್ದವು

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರ ಉಪಯೋಗಕ್ಕೆ ಇರುವ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಬಾರದೆ ಬಾಗಿಲು ಮುಚ್ಚಿಕೊಂಡಿದ್ದವು

ಮೀನುಗಾರಿಕೆ ಬಂದರುಗಳಲ್ಲಿ ಪರ್ಸಿನ್, ಟ್ರಾಲರ್ ಬೋಟ್‍ಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಮೀನುಗಾರರ ಹಲವು ವರ್ಷಗಳ ಬೇಡಿಕೆ. ಅದನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಲಿ.
ರಾಜು ತಾಂಡೇಲ್
ಗರಿಷ್ಠ ಸಾಮರ್ಥ್ಯದ ಎರಡು ಪಟ್ಟು ಬೋಟ್‌ಗಳು ಮಲ್ಪೆ ಬಂದರಿನಲ್ಲಿ ನಿಲ್ಲುತ್ತಿವೆ. ಬೋಟ್‌ಗಳನ್ನು ಹೊರಗೆ ತೆಗೆಯುವಾಗ, ಮೀನುಗಾರಿಕೆ ಮುಗಿಸಿ ದಕ್ಕೆಗೆ ಮರಳುವಾಗ ಅವುಗಳಿಗೆ ಹಾನಿಯಾಗುತ್ತಿದೆ. ಬಂದರು ವಿಸ್ತರಣೆ, ನಿಯಮಿತವಾಗಿ ಹೂಳೆತ್ತುವಿಕೆಯೇ ಇದಕ್ಕೆ ಪರಿಹಾರ.
–ದಯಾನಂದ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ಮಲ್ಪೆ ಬಂದರು

ಮಲ್ಪೆ ಬಂದರು

ಪೂರಕ ಮಾಹಿತಿ: ಗಣಪತಿ ಹೆಗಡೆ (ಕಾರವಾರ), ಬಾಲಚಂದ್ರ ಎಚ್‌. (ಉಡುಪಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT