ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಪಿ.ಮಂಜುನಾಥರೆಡ್ಡಿ, ನರೇಗಾ ತಾಲ್ಲೂಕು ಅಧಿಕಾರಿ ನಾರಾಯಣ, ಕೃಷಿ ಕೂಲಿಕಾರರ ಸಂಘಟನೆಯ ಮುಖಂಡ ರಾದ ಸಾವಿತ್ರಮ್ಮ, ಮಹಮದ್ ಅಕ್ರಂ, ಎಂ.ಎನ್.ರಘುರಾಮರೆಡ್ಡಿ, ಅಶ್ವತ್ಥಪ್ಪ, ಜಿಮುಸ್ತಾಫ, ನಾಗರಾಜ್, ರಾಮಪ್ಪ, ಸೋಮ ಶೇಖರರೆಡ್ಡಿ, ಫಾತೀಮಾಭೀ ಹಾಜರಿದ್ದರು.