ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟಿ ದಿವಾಕರ್, ಕರ್ನಾಟಕ ಪ್ರದೇಶ ಬಲಿಜ ಸಂಘದ ನಿರ್ದೇಶಕ ಸತ್ಯನಾರಾಯಣ, ದೇವಳಂ ಶಂಕರ್, ಮಂಜುನಾಥ್, ವೆಂಕಟೇಶ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಕಾಗತಿ ಮಧು, ಕಾರ್ಯದರ್ಶಿ ಕುಂಟಿಗಡ್ಡೆ ಲಕ್ಷ್ಮಣ್, ಕುಂಟಿಗಡ್ಡೆ ಶಿವಣ್ಣ, ಕೈವಾರ ಶ್ರೀನಿವಾಸನ್, ಚಲಂ, ಕಾಗತಿ ಗ್ರಾಮ ಪಂಚಾಯಿತಿ ಸದಸ್ಯೆ ರಾಧಿಕಾ ಮಧು, ಸಮುದಾಯದ ಎಸ್.ವಿ.ವೆಂಕಟೇಶ್, ಗೋವಿಂದ, ಚಂದ್ರಮೋಹನ್ ಗಾಂಧಿ, ಎ.ಪಿ.ಎಂ.ಸಿ ಚಲಪತಿ, ಪಟಾಕಿ ಮುನಿಶಾಮಿ, ಚೊಕ್ಕಹಳ್ಳಿ ರವಿ ಇದ್ದರು.