‘ಅಂದು ಸಾಯಿಬಾಬಾ ಅವರ ದರ್ಶನ ಪಡೆದಿದ್ದು, ಎರಡು ಗಂಟೆ ಸಭೆಯಲ್ಲಿದ್ದೆ. ವಿದೇಶಿ ಪ್ರಜೆಯೊಬ್ಬರು ವೈಜ್ಞಾನಿಕ, ಅಧ್ಯಾತ್ಮಿಕವಾಗಿ ಸಸ್ಯಾಹಾರ ಮತ್ತು ಮಾಂಸಾಹಾರದ ನಡುವಿನ ವ್ಯತ್ಯಾಸ ತಿಳಿಸುವ ಪುಸ್ತಕವನ್ನು ಓದುತ್ತಿದ್ದರು. ಸತತ ಎರಡು ಗಂಟೆ ಓದಿದರು. ಆಗ ಅದರಲ್ಲಿ ಏನೂ ಸಂದೇಶವಿದೆ ಎನಿಸಿತು. ಅದರಿಂದ ಪ್ರಭಾವಿತನಾದೆ’ ಎಂದು ತಿಳಿಸಿದರು.