ರಸ್ತೆ ಇಲ್ಲದ ಕಾರಣದಿಂದ ಬನಹಳ್ಳಿ ಮೂಲಕ ಸುಮಾರು ಒಂದೂವರೆ ಕಿ.ಮೀ ಸುತ್ತಿಕೊಂಡು ಹೋಗಬೇಕಾಗಿದೆ. ನಮ್ಮ ಪೂರ್ವಿಕರ ಸಮಾಧಿಗಳು ಇದೇ ಜಮೀನಿನಲ್ಲಿವೆ. ವರ್ಷಕ್ಕೆ ಒಂದು ಬಾರಿ ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಿದ್ದೆವು. ಆದರೆ, ರಸ್ತೆ ಒತ್ತುವರಿಯಿಂದ ಸ್ಮಶಾನದ ಜಾಗಕ್ಕೆ ಅಲ್ಲದೇ ಆ ಭಾಗದ ಜಮೀನುಗಳಿಗೆ ತೆರಳಲು ಪಡಿಪಾಟಲಾಗಿದೆ.