ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’

Published : 20 ಅಕ್ಟೋಬರ್ 2025, 4:22 IST
Last Updated : 20 ಅಕ್ಟೋಬರ್ 2025, 4:22 IST
ಫಾಲೋ ಮಾಡಿ
Comments
ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯಿಂದ ಮಾರಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದು ಹೋಗಲು ಕಷ್ಟಪಡುತ್ತಿರುವುದು
ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯಿಂದ ಮಾರಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದು ಹೋಗಲು ಕಷ್ಟಪಡುತ್ತಿರುವುದು
2024-25ನೇ ಸಾಲಿನ ಶಾಸಕರ ₹10 ಕೋಟಿ ಅನುದಾನದಲ್ಲಿ ಬುರುಡುಗುಂಟೆ ನಾರಾಯಣದಾಸರಹಳ್ಳಿ ಎನ್.ಹೊಸಹಳ್ಳಿ ಒಂಟೂರು ಲಕ್ಕಹಳ್ಳಿ ಸೀತಹಳ್ಳಿ ಗಡಿಮಿಂಚೇನಹಳ್ಳಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮುಖ್ಯಮಂತ್ರಿ ವಿಶೇಷ ಅನುದಾನ ₹25 ಕೋಟಿಯಲ್ಲಿ ತಲಕಾಯಲಬೆಟ್ಟ ಕ್ರಾಸ್‌ನಿಂದ ಈ ತಿಮ್ಮಸಂದ್ರ ವರೆಗೆ ₹10 ಕೋಟಿಯ ರಸ್ತೆ ₹4 ಕೋಟಿಯಲ್ಲಿ ಕೋರಲಪರ್ತಿ ಸೇತುವೆ ಮತ್ತು ಮತ್ತು ಉಳಿಕೆ ಹಣದಲ್ಲಿ ಇತರೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಸುತ್ತಿದ್ದೇವೆ. ಒಟ್ಟಾರೆ ತಾಲ್ಲೂಕಿನಲ್ಲಿ ಕೇವಲ 40 ಕಿ.ಮೀ ಗ್ರಾಮೀಣ ರಸ್ತೆ ಮಾತ್ರ ಅಭಿವೃದ್ಧಿ ಆಗುತ್ತಿದೆ. ಇನ್ನೂ 216 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಆಗಬೇಕಿದೆ.
–ಬಿ.ಎನ್.ರವಿಕುಮಾರ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT