ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ತಾಯಿಯೊಂದಿಗೆ ಸಸಿ: ಆಮೆ ನಡಿಗೆ

ಜಿಲ್ಲೆಯಲ್ಲಿ 1,41,260 ಸಸಿಗಳನ್ನು ನೆಡುವ ಗುರಿ ಆದರೆ ನೆಟ್ಟಿರುವುದು 2,265 ಸಸಿ
Published : 22 ಆಗಸ್ಟ್ 2025, 6:51 IST
Last Updated : 22 ಆಗಸ್ಟ್ 2025, 6:51 IST
ಫಾಲೋ ಮಾಡಿ
Comments
ಯೋಜನಾ ನಿರ್ದೇಶಕರ ಆಕ್ಷೇಪಣೆ
ಈ ಸಂಬಂಧ ಇತ್ತೀಚೆಗೆ ನಡೆದ ಜೂಮ್ ಸಭೆಯಲ್ಲಿ ಶಿಕ್ಷಣ ಇಲಾಖೆ ರಾಜ್ಯ ಯೋಜನಾ ನಿರ್ದೇಶಕರು ಜಿಲ್ಲೆಯ ಈ ಕಾರ್ಯಚಟುವಟಿಗಳ ಕಳಪೆ ಸಾಧನೆಯ ಬಗ್ಗೆ ತೀವ್ರ ಆಕ್ಷೇಪಣೆ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಆಕ್ಷೇಪಣೆ ಹಿನ್ನೆಲೆಯಲ್ಲಿ ಡಿಡಿಪಿಐ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗೆ ಈ ಬಗ್ಗೆ ಪತ್ರ ಸಹ ಬರೆದಿದ್ದಾರೆ.
‘ಅರಣ್ಯ ಇಲಾಖೆ ಸಹಯೋಗ ಅಗತ್ಯ’
ಈ ಕಾರ್ಯಕ್ರಮ ಯಶಸ್ಸು ಆಗಬೇಕು ಎಂದರೆ ಅರಣ್ಯ ಇಲಾಖೆಯ ಸಹಕಾರ ಮತ್ತು ಸಹಯೋಗ ಅತ್ಯಗತ್ಯ. ಅರಣ್ಯ ಇಲಾಖೆಯು ಗಿಡಗಳನ್ನು ನೀಡಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT