ಚೇಳೂರು ಹೋಬಳಿಯ ದರವಾರಪಲ್ಲಿ ಗ್ರಾಮದ ರೈತ ಪಾತಲ ಪಿ.ಬಿ. ಕೃಷ್ಣಾರೆಡ್ಡಿ ಎಂಬವರು ನಿಮ್ಮಕಾಯಲಪಲ್ಲಿ ಗ್ರಾಮದಲ್ಲಿ ತನ್ನ 3.50ಎಕರೆ ಜಮೀನಿನಲ್ಲಿ ಸುಮಾರು ₹ 3.50 ಲಕ್ಷ ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದಾರೆ. ₹15 ಲಕ್ಷ ಲಾಭದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಇದೀಗ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲದೇ ಟೆಮೆಟೋವನ್ನು ತನ್ನ
ಜಮೀನಿನಲ್ಲಿಯೇ ಬಿಟ್ಟಿದ್ದಾರೆ.