ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಕಟ್ಟೆ ಮೇಲೆ ಬಿಸಡಲಾಗಿರುವ ಮದ್ಯದ ಖಾಲಿ ಬಾಟಲಿಗಳು
ಇತ್ತೀಚಿಗೆ ಕೆರೆ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಬೆಳಗ್ಗೆಯಿಂದ ಸಂಜೆವರೆಗೆ ಕೆರೆ ಬಳಿ ಬಂದು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಹೆಂಗಸರು ಮಕ್ಕಳು ಓಡಾಡಲು ಮುಜುಗರಪಡುವಂತಾಗಿದೆ
ಗಂಗಯ್ಯ ಕೃಷ್ಣರಾಜಪುರ ನಿವಾಸಿ
ಇಲ್ಲಿನ ವಾತಾವರಣ ಪ್ರವಾಸಿಗರನ್ನಷ್ಟೇ ಅಲ್ಲ ಮದ್ಯ ಪ್ರಿಯರನ್ನೂ ಸೆಳೆಯುತ್ತಿದೆ. ಬಾರ್ಗಳಿಗೆ ಹೋಗುವ ಬದಲು ಇಲ್ಲಿನ ಕೆರೆಕಟ್ಟೆಗೆ ಬಂದು ಇಡೀ ಕೆರೆಯ ವಾತಾವರಣ ಮಲಿನ ಮಾಡುತ್ತಿದ್ದಾರೆ