<p>ಚಿಂತಾಮಣಿ: ಯೋಗದ ಮಹತ್ವ ಪ್ರತಿಯೊಬ್ಬರು ಅರಿಯಬೇಕೆಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ರಾಜಶೇಖರ್ ಯಾಗಂಟಿ ತಿಳಿಸಿದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಂಕರ ಮಠ ಬಳಿ ವಿವೇಕ ಜಾಗೃತ ಬಳಗದ ಭಜನೆ ಮಂದಿರದಲ್ಲಿ ಏರ್ಪಡಿಸಿದ್ದ ಪತಂಜಲಿ ಮುನಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವ ಒಂದು ಪುರಾತನ ಅಭ್ಯಾಸವಾಗಿದೆ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಹೇಳಿದರು.</p>.<p>ಹಿರಿಯ ಸಾಹಿತಿ ಕಾಗತಿ.ವಿ.ವೆಂಕಟರತ್ನಂ, ಯೋಗಾಭ್ಯಾಸದಲ್ಲಿ ತಮ್ಮ ವೈಯುಕ್ತಿಕ ಅನುಭವ ತಿಳಿಸುವುದರ ಮೂಲಕ ಪ್ರತಿಯೊಬ್ಬರು ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಕಸಾಪ ಅಧ್ಯಕ್ಷ ಎನ್.ವಿ ಶ್ರೀನಿವಾಸನ್, ಕೆ.ಎನ್.ರಮಣಾರೆಡ್ಡಿ, ಟಿ.ಸಿ.ಲಕ್ಷ್ಮಿಪತಿ, ಎನ್.ಬೇಟರಾಯಪ್ಪ, ಕೆ.ಎಂ.ವೆಂಕಟೇಶ್, ವಿ.ರಮೇಶ್ ಕೆ.ಬಾಲಾಜಿ, ಟಿ.ಎಂ ಈಶ್ವರ್ ಸಿಂಗ್, ಎಸ್.ಎಫ್.ಎಸ್ ಸುರೇಶ್, ಆರ್.ನಾಗರಾಜು, ಶಾಮಿಯಾನ ಕೋನಪ್ಪ ,ಶ್ರೀಹರಿ, ಶಿ.ಮ.ಮಂಜುನಾಥ್, ಎಸ್.ಸಿ ಶ್ರೀನಿವಾಸರೆಡ್ಡಿ, ಭಾಗೀರಥಿ, ಸರಸ್ವತಮ್ಮ, ಶ್ರೀನಿವಾಸ್, ಪಾರ್ವತಮ್ಮ, ಪದ್ಮಾವತಮ್ಮ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂತಾಮಣಿ: ಯೋಗದ ಮಹತ್ವ ಪ್ರತಿಯೊಬ್ಬರು ಅರಿಯಬೇಕೆಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ರಾಜಶೇಖರ್ ಯಾಗಂಟಿ ತಿಳಿಸಿದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಂಕರ ಮಠ ಬಳಿ ವಿವೇಕ ಜಾಗೃತ ಬಳಗದ ಭಜನೆ ಮಂದಿರದಲ್ಲಿ ಏರ್ಪಡಿಸಿದ್ದ ಪತಂಜಲಿ ಮುನಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವ ಒಂದು ಪುರಾತನ ಅಭ್ಯಾಸವಾಗಿದೆ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಹೇಳಿದರು.</p>.<p>ಹಿರಿಯ ಸಾಹಿತಿ ಕಾಗತಿ.ವಿ.ವೆಂಕಟರತ್ನಂ, ಯೋಗಾಭ್ಯಾಸದಲ್ಲಿ ತಮ್ಮ ವೈಯುಕ್ತಿಕ ಅನುಭವ ತಿಳಿಸುವುದರ ಮೂಲಕ ಪ್ರತಿಯೊಬ್ಬರು ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಕಸಾಪ ಅಧ್ಯಕ್ಷ ಎನ್.ವಿ ಶ್ರೀನಿವಾಸನ್, ಕೆ.ಎನ್.ರಮಣಾರೆಡ್ಡಿ, ಟಿ.ಸಿ.ಲಕ್ಷ್ಮಿಪತಿ, ಎನ್.ಬೇಟರಾಯಪ್ಪ, ಕೆ.ಎಂ.ವೆಂಕಟೇಶ್, ವಿ.ರಮೇಶ್ ಕೆ.ಬಾಲಾಜಿ, ಟಿ.ಎಂ ಈಶ್ವರ್ ಸಿಂಗ್, ಎಸ್.ಎಫ್.ಎಸ್ ಸುರೇಶ್, ಆರ್.ನಾಗರಾಜು, ಶಾಮಿಯಾನ ಕೋನಪ್ಪ ,ಶ್ರೀಹರಿ, ಶಿ.ಮ.ಮಂಜುನಾಥ್, ಎಸ್.ಸಿ ಶ್ರೀನಿವಾಸರೆಡ್ಡಿ, ಭಾಗೀರಥಿ, ಸರಸ್ವತಮ್ಮ, ಶ್ರೀನಿವಾಸ್, ಪಾರ್ವತಮ್ಮ, ಪದ್ಮಾವತಮ್ಮ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>