ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಘಟಕದ ಉಪಾಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ವಹಿಸಿದ್ದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೆ.ಎನ್.ಶಿವದಾಸ್, ಉಪೇಂದ್ರಗೌಡ, ಈ.ಸಿ.ಕ್ಸೇವಿಯಾರ್, ಪ್ರಭಾಕರ್, ಅಬ್ದುಲ್ ಸುಬಾನ್, ಮರುಳಪ್ಪ, ಎಂ.ಒ.ಜೋಯಿ, ಕೆ.ಟಿ.ಚಂದ್ರು, ಗಿಣಿಕಲ್ ಭರತ್, ಚಂದ್ರಶೇಖರ್, ಬಿ.ಟಿ.ರವಿ, ಎಂ.ಮಹೇಶ್, ವರ್ಕಾಟೆ ಸುಧಾಕರ್ ಇದ್ದರು. ಮಹಿಳೆಯರಿಗೆ ಬಾಗಿನ ರೂಪದಲ್ಲಿ ಸೀರೆ ನೀಡಲಾಯಿತು.