ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನ ಕೊಡಿಗೆ ನಟರಾಜ್, ಬಿಎಸ್ಪಿಯ ಕೆ.ಎಂ ಗೋಪಾಲ್, ರೈತ ಸಂಘದ ಶ್ರೀನಿವಾಸ್ ಮೂರ್ತಿ, ಕಿಸಾನ್ ಘಟಕದ ಅಧ್ಯಕ್ಷ ಗೋಪಾಲ್ ನಾಯಕ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಭರತ್ ಗಿಣಿಕಲ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಜ್ಕುಮಾರ್ ಹೆಗ್ಡೆ, ಜನಶಕ್ತಿಯ ಗುರುಮೂರ್ತಿ, ವೆಂಕಟೇಶ್ ಹಾಗಲಗಂಚಿ, ಮಹಿಳಾ ಮನೆಯ ಭಾಗ್ಯ ಹಾಗಲಗಂಚಿ, ಮಲೆನಾಡು ಜನಪರ ಒಕ್ಕೂಟದ ಸಂತೋಷ್ ಕಾಳ್ಯ, ಆಮ್ ಆದ್ಮಿ ಪಕ್ಷದ ರಾಜನ್, ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ಮತ್ತು ವಿವಿಧ ಸಂಘಟನೆಗಳ ವಿಜಯ್ ಕುಮಾರ್, ಜಗದೀಶ್ ಕಣದಮನೆ, ಕೆ.ಟಿ ಮಂಜುನಾಥ್, ತ್ರಿಮೂರ್ತಿ ಇದ್ದರು.