ಮಂಜೂರಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ನಮೂದಿಸಿರುವ ಅಧಿಕಾರಿಗಳು, ನೌಕರರು (ಆಗಿನವರು): ಟಿ.ಗೋಪಿನಾಥ್ (ತಹಶೀಲ್ದಾರ್ ನಿವೃತ್ತಿ), ಎಚ್.ಎಂ.ನಾಗರಾಜ್ (ತಹಶೀಲ್ದಾರ್ ನಿವೃತ್ತಿ), ಕೆ.ಆರ್.ರಶ್ಮಿ (ಶಿರಸ್ತೇದಾರ್), ನಾಗೇಂದ್ರ ನಾಯಕ್ (ಶಿರಸ್ತೇದಾರ್), ಅಣ್ಣಪ್ಪ (ವಿಷಯ ನಿರ್ವಾಹಕ, ಬಗರ್ ಹುಕುಂ ಶಾಖೆ), ಪಿ.ಗಣಪತಿ (ವಿಷಯ ನಿರ್ವಾಹಕ ಬಗರ್ ಹುಕುಂ ಶಾಖೆ), ಕೆ.ಎನ್.ನಾಗೇಂದ್ರ (ರಾಜಸ್ವನಿರೀಕ್ಷ, ಬಾಳೆಹೊನ್ನೂರು), ವಿರೂಪಾಕ್ಷ (ರಾಜಸ್ವ ನಿರೀಕ್ಷಕ), ಪ್ರಭುದರ್ಶನ್ (ಗ್ರಾಮಲೆಕ್ಕಾಧಿಕಾರಿ,ಬಾಳೆವೃತ್ತ), ರಜತ್ ಕುಮಾರ್ (ಗ್ರಾಮಲೆಕ್ಕಾಧಿಕಾರಿ ಮಾಗುಂಡಿ ವೃತ್ತ), ತೇಜೇಶ್ವರಾಚಾರ್ (ಗ್ರಾಮಲೆಕ್ಕಿಗ ತಾಲ್ಲೂಕು ಕಚೇರಿ), ಟಿ.ಸಿ.ವೀಣಾ(ಗ್ರಾಮಲೆಕ್ಕಿಗರು, ಭೂಮಿಕೇಂದ್ರ).