ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಅಮೃತ ಮಹಲ್ ಕಾವಲಿನ 62 ಎಕರೆ ಭೂಮಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಎಂದು ಡಿ.ವಿ. ಗಿರೀಶ್ ಮತ್ತು ಇತರರು ಸರ್ವಾಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆ ಜಾರಿಯಾದರೆ, ಪರಿಸರ ಮತ್ತು ಬ್ಲ್ಯಾಕ್ಬಕ್, ತೋಳ, ಗ್ರೇಟ್ ಇಂಡಿಯನ್ ಬಸ್ಟರ್ಡ್(ಹೆಬ್ಬಕ) ರೀತಿಯ ಪ್ರಭೇದಗಳು ವಿನಾಶವಾಗಲಿವೆ ಎಂದು ತಿಳಿಸಿದ್ದರು.