ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದವವರು ಬರುತ್ತೇನೆ. ಗ್ರಂಥಾಲಯ ಆವರಣದಲ್ಲಿಯೇ ಮದ್ಯದ ಬಾಟಲಿ ಸುರಿದು ನೈರ್ಮಲ್ಯ ಕೆಡಿಸಲಾಗಿದೆ. ಸ್ವಚ್ಛತೆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಸೂಚನೆ ನೀಡಬೇಕು
–ವಿಜಯಕುಮಾರ್ ಓದುಗ ಚಿಕ್ಕಮಗಳೂರು
ಗ್ರಂಥಾಲಯ ಆವರಣದ ಮುಂಭಾಗದಲ್ಲಿರುವ ಮದ್ಯದ ಬಾಟಲಿಗಳನ್ನು ತೆರವುಗೊಳಿಸಿ ಖಾಲಿ ಜಾಗದ ಸ್ವಚ್ಛತೆಗೆ ನಗರಸಭೆಯಿಂದ ವ್ಯವಸಾಯೋತ್ಪನ್ನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗುವುದು.