‘ರಾಜಿ ಆಗುವಂತಹ ಪ್ರಕರಣವನ್ನು ನೇರವಾಗಿ ಅರ್ಜಿ ನೀಡಬೇಕು. ಅದಾಲತ್ನಲ್ಲಿ ಎಲ್ಲಾ ರೀತಿಯ ಸಿವಿಲ್ ವ್ಯಾಜ್ಯ, ಮೋಟಾರ್ ವಾಹನ ಪರಿಹಾರ ಕಾಯ್ದೆಗೆ ಸಂಬಂಧಿಸಿದ ಪ್ರಕರಣ, ರಾಜಿ ಆಗುವಂತಹ ಕ್ರಿಮಿನಲ್ ಪ್ರಕರಣ, ಬ್ಯಾಂಕ್, ಚೆಕ್, ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ, ಜೀವಾನಾಂಶ, ವ್ಯಾಜ್ಯಪೂರ್ವ, ಈಗಾಗಲೇ ನ್ಯಾಯಾಲ ಯಕ್ಕೆ ದಾಖಲಾಗದ ವಿವಾದ ಇರುವ ಪ್ರಕರಣವನ್ನು ಸಹ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುವುದು’ ಎಂದರು.