ಪಕ್ಷದ ಮುಖಂಡರಾದ ಡಾ. ಜಿ.ಎಸ್.ಮಹಾಬಲ, ಎಚ್.ಕೆ.ದಿನೇಶ್ ಹೊಸೂರು, ಎಂ.ಕೆ.ಕಿರಣ್, ಸುಧಾಕರ್, ಅನಸೂಯ ಕೃಷ್ಣಮೂರ್ತಿ, ಅಬ್ದುಲ್ ಹಮೀದ್, ಅರುಣ್ ಶಿವಪುರ, ಅಜಿತ್ ಬಿಕ್ಕಳಿ, ಅಮ್ಮಡಿ ವಿಜೇಂದ್ರ, ಶರತ್ ಕಾರಂಗಿ, ರೇವಂತ್, ಭಾಸ್ಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಸದಸ್ಯರಾದ ಇದಿನಬ್ಬ, ಗಾಯತ್ರಿ, ಸುಮಾ ಇದ್ದರು.