ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಸಲಹೆಗಾರ ಭಗವಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವೀನ್ ಪೆನ್ನಯ ಸ್ವಾಗತಿಸಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹೆಗಾರ ಎ. ಸಿ. ಚಂದ್ರಪ್ಪ, ಸಂಚಾಲಕ ರವಿ ದಳವಾಯಿ, ಇಮ್ರಾನ್ ಅಹಮದ್ ಬೇಗ್, ಕೆ. ಎಸ್. ಗುರುವೇಶ್, ಆಗುಂಬೆ ಗಣೇಶ ಹೆಗಡೆ ಹಾಗೂ ನರಸಿಂಹರಾಜಪುರ ವಿನಯ್ ವಿವಿಧ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಎಚ್ ಸೋಮಶೇಖರ್, ಚಂದ್ರಕಲಾ, ಶಾಂತಕುಮಾರ್, ಸಿಂಗಟಗೆರೆ ಸಿದ್ದಪ್ಪ, ಚಂದ್ರಪ್ಪ, ಶೃಂಗೇರಿ ಸುಬ್ಬಣ್ಣ, ಪೂರ್ಣೇಶ್, ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ, ಲತಾ ರಾಜಶೇಖರ್, ಮುಗುಳಿ ಲಕ್ಷ್ಮಿದೇವಮ್ಮ, ಸುನಿತಾ ಕಿರಣ್ಕುಮಾರ್, ಪುಷ್ಪಾ, ಎಸ್. ಟಿ ತಿಪ್ಪೇಶಪ್ಪ, ತ.ಮ ದೇವಾನಂದ್, ಕೆ. ಜಯಸ್ವಾಮಿ ಇದ್ದರು.